ನಾಗರಕಟ್ಟೆ ಗ್ರಾಮದ ಮಂಜನಾಯ್ಕ್, ನಾಗೇಶನಾಯ್ಕ್, ಮಂಜನಾಯ್ಕ್, ಸುರೇಶನಾಯ್ಕ್, ಲೋಕೇಶನಾಯ್ಕ್ ಬಂಧಿತ ಆರೋಪಿಗಳು. ಮರದ ರೀಪುಗಳನ್ನು ವಿವಿಧ ಕಡೆ ಮಾರಾಟ ಮಾಡಿದ್ದರು. ಎಸ್ಪಿ ಹನುಮಂತರಾಯ, ಎಎಸ್ಪಿ ರಾಜೀವ್, ಡಿವೈಎಸ್ಪಿ ನರಸಿಂಹ ತಾಮ್ರಧ್ವಜ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಬಿ.ಮಂಜುನಾಥ, ಪಿಎಸ್ಐಗಳಾದ ಸಂಜೀವ್ ಕುಮಾರ್, ಎಂ.ಪಾಷಾ, ಪ್ರವೀಣ್, ಬಸವರಾಜ ಬಿರಾದರ್, ಎ.ಎಸ್.ಐ ಜೋವಿತ್ರಾಜ್ ಸಿಬ್ಬಂದಿ ರಾಜು ಲಮಾಣಿ, ನಾಗರಾಜಯ್ಯ, ಅರುಣಕುಮಾರ ಕುರುಬರ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.