ಎರಡು ಕುದುರೆ ಕೊಡುಗೆ: ಕಲ್ಲೇಶ್ವರ ರೈಸ್ ಮಿಲ್ ಬಳಿ ಎಸ್.ಎಸ್. ಮಲ್ಲಿಕಾರ್ಜುನ ಸಾಕಿದ್ದ ಕುದುರೆಗಳಲ್ಲಿ ದರ್ಶನ್ಗೆ ಇಷ್ಟವಾದ ಎರಡು ಕುದುರೆಗಳನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ದರ್ಶನ್ ಸೋಮವಾರ ಕೂಡ ಹರಪನಹಳ್ಳಿ ತಾಲ್ಲೂಕಿನ ದುಗ್ಗಾವತಿಯಲ್ಲಿ ಶಾಮನೂರು ತೋಟದಲ್ಲಿ ಕುರಿ, ಆಕಳು, ಆಡುಗಳ ಜತೆಗೆ ಕಾಲ ಕಳೆದರು.