ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ವಿಜಯೇಂದ್ರ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅವರು ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ.ಅವರು ಸಿಎಂ ಮಗ ಎಂದು ಕೆಲವರಿಗೆ ಕೆಲಸ ಮಾಡಿಸಿಕೊಟ್ಟಿರಬಹುದು.ಹಾಗೆಂದು ಎಲ್ಲಾ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದಾರೆಂದರೆ ಎಂಬುದು ಸುಳ್ಳು.ನಾನು ಜಿಲ್ಲಾ ಮಟ್ಟದಲ್ಲಿ ಹೆಸರು ಮಾಡಿದ್ದೆನೆ ವಿಜಯೇಂದ್ರ ರಾಜಧಾನಿಯಲ್ಲಿರುತ್ತಾರೆ.ಹಾಗಾಗಿ ಅವರು ಎಲ್ಲರ ಕಣ್ಣಿಗೂ ಬೀಳುತ್ತಾರೆ. ನನಗಿಂತ ಚಿಕ್ಕವರಾದರೂ ಬಿಜೆಪಿಯಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾರೆ’ ಎಂದರು.