ವಿಶ್ವವಿದ್ಯಾಲಯದ 8 ಸ್ಟ್ರಾಂಗ್ರೂಂಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಇಡಲಾಯಿತು. ಬಳಿಕ ಜಿಲ್ಲಾಧಿಕಾರಿ ಶಿವಮೂರ್ತಿ, ಎಸ್ಪಿ ಆರ್. ಚೇತನ್, ಚುನಾವಣಾ ವೀಕ್ಷಕರು, ಅಭ್ಯರ್ಥಿಗಳು ಅಥವಾ ಅಭ್ಯರ್ಥಿಗಳ ಏಜೆಂಟ್ಗಳ ಸಮಕ್ಷಮದಲ್ಲಿ ಎಲ್ಲ ಕೊಠಡಿಗಳಿಗೆ ಬೀಗ ಹಾಕಿ ಸೀಲ್ ಮಾಡಲಾಯಿತು. ಬಳಿಕ ಬಾಗಿಲು, ಬೀಗಗಳು ಕಾಣದಂತೆ ಹಲಗೆ ಹೊಡೆಯಲಾಯಿತು.