‘ಕಲೆಗೆ ತನ್ನದೇ ಆದ ಶಕ್ತಿ ಇದೆ. ಕಲಾಕೃತಿಗಳಿಗೆ ತುಂಬಾ ಬೇಡಿಕೆ ಇದೆ. ಹರಪ್ಪ, ಮೆಹೆಂಜೊದಾರೊ ಹಾಗೂ ಅಜಂತಾ, ಎಲ್ಲೊರಾಗಳಲ್ಲೂ ಪ್ರಾಚೀನ ನಾಗರಿಕತೆಯ ಕಲೆ ಇತ್ತು. ಹಿಂದುಳಿದ ರಾಜ್ಯ ಬಿಹಾರ ಒಂದು ಕಾಲದಲ್ಲಿ ಜ್ಞಾನಕೇಂದ್ರ ಆಗಿತ್ತು. ನಳಂದ ವಿಶ್ವವಿದ್ಯಾಲಯದಲ್ಲಿ 8 ಸಾವಿರಾರು ವಿದ್ಯಾರ್ಥಿಗಳು, ನೂರಾರು ಅಧ್ಯಾಪಕರು ಇದ್ದರು. ಹಿಂದುಳಿದ ಹೈದ್ರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ಅನೇಕ ರಾಜ ಮಹಾರಾಜರು ಆಳ್ವಿಕೆ ಮಾಡಿದ್ದಾರೆ’ ಎಂದು ಸ್ಮರಿಸಿದರು.