ಸಂಜೆ ಇಲ್ಲಿನ ಪೂಜಾ ಇಂಟರ್ ನ್ಯಾಷನಲ್ ಹೊಟೆಲ್ನಲ್ಲಿ ಯುವ ಕಾಂಗ್ರೆಸ್ ಸಭೆ ನಡೆಯಿತು. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ, ರಾಜ್ಯ ಅಧ್ಯಕ್ಷ ಮಹಮ್ಮದ್ ನಲಪ್ಪಾಡ್, ಕೆಪಿಸಿಸಿ ವಕ್ತಾರ ಡಿ.ಬಸವರಾಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಮಾತನಾಡಿದರು. ಎಲ್.ಎಂ.ಎಚ್.ಸಾಗರ್, ಎಚ್.ಜೆ.ಮೈನುದ್ದೀನ, ಆರ್.ಬಿ.ಜೆಡ್. ಬಾಷಾ, ಕೆ.ಎಲ್. ಹರೀಶ ಬಸಾಪುರ, ಸೈಯದ್ ಖಾಲಿದ್ ಅಹಮ್ಮದ್, ರಂಜಿತ್, ತಿಪ್ಪೇಶ್, ರಾಘವೇಂದ್ರ ಗೌಡ, ಬೇತೂರು ಚೇತನ್, ಸಂತೋಷ ಅವರೂ ಪ್ರತಿಭಟನೆಯಲ್ಲಿ ಇದ್ದರು.