ಮಹದೇವ ಹೊಳೆಯಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಪಿವೈಎಸ್ಎಸ್ ಸಂಚಾಲಕ ಗೋಪಾಲ ಜೋಶಿ, ಸಂಚಾಲಕಿ ಅಮರಾವತಿ ಗಾಣಿಗಿ, ರಘುನಾಥ ಪಾಟೀಲ, ದ್ರಾಕ್ಷಾಯಣಿ ತೋರಗಲಮಠ, ಯೋಗಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಪ್ರಸನ್ನ ದೀಕ್ಷಿತ್, ಸುಧಾಕರ ದಿವಟೆ, ವಿಶ್ವನಾಥ್ ಗುಡ್ಡದ, ಸದಾನಂದ ನಡಕಟ್ಟಿನ್, ದೀಪಕ್ ಕೋನಾ, ರಶ್ಮಿ ಬೆಳ್ಳೂರ್ , ರಾಧಾ ರಾಮದುರ್ಗ ಇದ್ದರು.