ಇವರೊಂದಿಗೆ ಕೀರ್ತಿ ಬಾಲೇಹೊಸೂರ, ಜಾಕೋಬ್ ಲಿಂಕನ್ ಹಾಗೂ ರಾಘವೇಂದ್ರ ಇಂಡಿ ಅವರು ನವೆಂಬರ್ನಲ್ಲಿ ನಡೆಯಲಿರುವ ರಾಷ್ಟ್ರೀಯ ಶೂಟಿಂಗ್ (ಪಿಸ್ತೂಲ್) ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ. ಅದೇ ರೀತಿ, ತಮಿಳುನಾಡಿನ ತಿರುಚಿನಾಪಲ್ಲಿಯಲ್ಲಿ ನಡೆದ ದಕ್ಷಿಣ ವಲಯ ಶೂಟಿಂಗ್ (ರೈಫಲ್) ಚಾಂಪಿಯನ್ಷಿಪ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶ ನೀಡಿದ ಹುಬ್ಬಳ್ಳಿಯ ಅಭಯ್ ಗಣರಾಜ, ಶ್ರೇಯಾ ದೇಶಪಾಂಡೆ, ಶಶಾಂಕ ದಳವಿ, ಶ್ರೀಕರ್ ಸಬ್ನಿಸ್, ಆದರ್ಶ ನಿಕಂ ಹಾಗೂ ವಿನಯ್ ಎಲ್. ಕೂಡ ರಾಷ್ಟ್ರೀಯ ಶೂಟಿಂಗ್ (ರೈಫಲ್) ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.