ಹುಬ್ಬಳ್ಳಿ: ವಿದ್ಯಾನಗರದ ಬಿ.ವಿ.ಬಿ. ಎಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ನಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಪರಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆಗಳ 90 ಶಿಕ್ಷಕರಿಗೆ ಎನ್.ಬಿ.ಎ (ನೇಷನ್ ಬಿಲ್ಡರ್ ಅವಾರ್ಡ್) ಪ್ರಶಸ್ತಿ ಹಾಗೂ ಪ್ರಮಾಣಪತ್ರ ನೀಡಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ವೆಂಕಟೇಶ ದೇಶಪಾಂಡೆ, ಡಿಡಿಪಿಐ ಎಸ್.ಎಸ್. ಕೆಳದಿಮಠ, ಹುಬ್ಬಳ್ಳಿ ಶಹರ ಬಿಇಒ ಚನ್ನಪ್ಪಗೌಡ, ರವಿ ಹುಂಜಾ, ನರಸಿಂಹ ಮೂರ್ತಿ, ಖಣಟಿ. ಕಲ್ಮಠ, ಸಹನಾ ಪೈಕೋಟಿ, ಅನೀಶ ಖೋಜ, ರೇಣುಕಾ ಸಾಳುಂಕೆ ಇದ್ದರು.
ಕ್ಲಬ್ ಅಧ್ಯಕ್ಷೆ ನಿಫಾ ಮೆಹ್ತಾ, ಕಾರ್ಯದರ್ಶಿ ನಾಗರೇಖಾ ಹೆಬಸೂರ, ಡಾ. ವಿದ್ಯಾ ಹೊನ್ನಾಡ, ಜ್ಯೋತಿ ನಡಕಟ್ಟಿ, ಡಾ. ಶೀತಲ ಕುಲಗೊಡ ಹಾಗೂ ಶ್ರೀವಲ್ಲಿ ಹೆಬಸೂರ ಇದ್ದರು.