ಸುಜಯಿಂದ್ರ ಸಭಾಭವನದಲ್ಲಿ ಬ್ರಾಹ್ಮಣ ಸಮಾಜ, ರಾಷ್ಟ್ರೋತ್ಥಾನ ರಕ್ತಕೇಂದ್ರ ಹಾಗೂ ಎಂ.ಎಂ. ಜೋಶಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ರಕ್ತದಾನ ನಡೆಯಿತು. ಎ.ಸಿ. ಗೋಪಾಲ, ಲಕ್ಷ್ಮಣರಾವ್ ಓಕ್, ಪ್ರತಿಭಾ ನಂದಕುಮಾರ್, ವಸಂತ ನಾಡಜೋಶಿ, ಸಂಜೀವ ಜೋಶಿ, ಡಾ. ಬಿ.ಬಿ. ಪಾಟೀಲ, ದತ್ತಮೂರ್ತಿ ಕುಲಕರ್ಣಿ, ರವಿನಾಯ್ಕ, ಮುರಳಿ ಕರ್ಜಗಿ, ಸುನೀಲ್ ಗುಮಾಸ್ತೆ ಇದ್ದರು.