ಇಲ್ಲಿನ ಕೆ.ಕೆ. ನಗರದ ಜಹೀರಬ್ಬಾಸ್ ಸೈಯದ್ ಬಂಧಿತ. ಜಾಮೀನಿನ ಮೇಲೆ ಹೊರಬಂದು ತಲೆ ಮರೆಯಿಸಿಕೊಂಡಿದ್ದ. ಈತನನ್ನು ಕಸಬಾ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಜೆ ಕುಂಬಾರ ಹಾಗೂ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದೆ. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. 2011ರಲ್ಲಿ ಗಲಾಟೆ ನಡೆದಿತ್ತು.