ಹುಬ್ಬಳ್ಳಿ: ‘ಅವಳಿನಗರದ ಸಂಚಾರ ದಟ್ಟಣೆ ತಗ್ಗಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ನಿಟ್ಟಿನಲ್ಲಿಹುಬ್ಬಳ್ಳಿಯ ಶಾರದಾ ಹೋಟೆಲ್, ಬಂಕಾಪುರ ಚೌಕ, ಅಕ್ಷಯ ಪಾರ್ಕ್, ಧಾರವಾಡದ ದಾಸನಕೊಪ್ಪ ಹಾಗೂ ಕೋರ್ಟ್ ವೃತ್ತ ಸೇರಿ ಒಟ್ಟು ಐದು ಪ್ರಮುಖ ವೃತ್ತಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವುದು’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.