ಅವಿಶ್ವಾಸ ಮಂಡನೆಗೆ ಬೆಂಬಲ ಸೂಚಿಸಿ ಬಸವರಾಜ ನಾಯ್ಕರ, ಈಶ್ವರಪ್ಪ ಕಿತ್ತೂರ, ರಾಮಚಂದ್ರ ಜಾಧವ, ಶಂಕರಪ್ಪ ಬಿಜವಾಡ, ಗಿರಿಜಾ ಬೆಂಗೇರಿ, ಶಂಕರಗೌಡ ಪಾಟೀಲ, ನೀಲವ್ವ ರಾಯನಗೌಡ್ರ, ಸುರೇಶ ಕಿರೇಸೂರ, ಪರಸಪ್ಪ ಮುಳಗುಂದ, ಚನ್ನಬಸಪ್ಪ ಹೊಸಮನಿ, ಉದಯಕುಮಾರ ದೊಡ್ಡಮನಿ ಮತ್ತು ಶಿವಯೋಗಿ ಮಂಟೂರಶೆಟ್ಟರ್ ಸಹಿ ಹಾಕಿದ್ದಾರೆ.