ಪಕ್ಷದ ಸ್ಥಳೀಯ ನಾಯಕರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಜಮೀರ್ ಅವರನ್ನು ಸನ್ಮಾನಿಸಿದರು. ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫಹುಸೇನ ಹಳ್ಳೂರ, ಗ್ರಾಮೀಣ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮುಖಂಡರಾದ ಇಸ್ಮಾಯಿಲ್ ತಮಟಗಾರ, ಶರಣಪ್ಪ ಕೊಟಗಿ, ದೀಪಾ ನಾಗರಾಜ್ ಗೌರಿ, ಅಲ್ತಾಫನವಾಜ್ ಕಿತ್ತೂರ, ಮೋಹನ ಹಿರೇಮನಿ, ದಶರಥ ವಾಲಿ, ಅಬ್ದುಲ್ ಗನಿ ವಲಿಅಹ್ಮದ, ಇಮ್ರಾನ್ ಎಲಿಗಾರ, ತಾರಾದೇವಿ ವಾಲಿ, ನವೀದ್ ಮುಲ್ಲಾ, ಮುತ್ತಣ್ಣ ಶಿವಳ್ಳಿ, ಪ್ರಕಾಶ ಹಳಿಯಾಳ, ಜಯಲಕ್ಷ್ಮಿ ದೊಡ್ಡಮನಿ ಮುಂತಾದವರು ಇದ್ದರು.