ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೊಳ್ಳೇ ರಾಮಾಯಣ!

Last Updated 7 ಮೇ 2018, 19:30 IST
ಅಕ್ಷರ ಗಾತ್ರ

‘ಮಮತಾ ‘ಶೂ‌ರ್ಪನಖಿ’ ಎಂದ ಬಿಜೆಪಿ ಶಾಸಕ’ (ಪ್ರ.ವಾ., ಏ. 26). ಕಾಂಗ್ರೆಸ್ಸನ್ನು ಅವರು ರಾವಣ ಎಂದು ಬಣ್ಣಿಸಿದ್ದಾರೆ!

ಶೂರ್ಪನಖಿ ಎಂದರೆ ಮೊರದಗಲ ಉಗುರಿನವಳು ಎಂದರ್ಥ;

Sharp ನಖಿ ಎಂದೂ ಆಗಬಹುದೆ?

ಆದರೆ ಕುವೆಂಪು ತಮ್ಮ ಮಹಾಕಾವ್ಯದಲ್ಲಿ ಶೂರ್ಪನಖಿಯನ್ನು ‘ಚಂದ್ರ ನಖಿ’ ಮಾಡಿ, ಒಳ್ಳೆಯವಳನ್ನಾಗಿ ಚಿತ್ರಿಸಿರುವುದು ಆ ಶಾಸಕ ಮಹಾಶಯರಿಗೆ ಗೊತ್ತಿರಲಿಕ್ಕಿಲ್ಲ. ಆದ್ದರಿಂದ, ಮಮತಾ ಬ್ಯಾನರ್ಜಿ ‘ಅಲರ್ಜಿ’ ಮಾಡಿಕೊಂಡು ಬೇಸರಿಸಬೇಕಿಲ್ಲ!

ಅಂತೂ ರಾಮಾಯಣ, ಭಾರತ ಇತ್ಯಾದಿಗಳೆಲ್ಲ
ಈಗ ಜೀವಂತ ಹಾಗೂ ಪ್ರಸ್ತುತವಾಗುತ್ತಿವೆ: ಸಂತೋಷ!

-ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT