ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಬೆಂಗಳೂರು ವಲಯದ ಹಿರಿಯ ಪರಿಸರ ಎಂಜಿನಿಯರ್ ವಿವೇಕ್ ಕೆ., ಪಾಲಿಕೆಯ ಇಇ ಸಂತೋಷಕುಮಾರ್ ಯರಂಗಳಿ, ಪರಿಸರ ಎಂಜಿನಿಯರ್ಗಳಾದ ಸೋಮಶೇಖರ ಹಿರೇಗೌಡರ, ಜ್ಯೋತಿ ಬಿ.ಎಚ್., ನಾಝಿಯಾ ಇಫತ್, ಹಿರಿಯ ಆರೋಗ್ಯ ನಿರೀಕ್ಷಕರಾದ ಯಲ್ಲಪ್ಪ ಯರಗುಂಟಿ, ಮಲ್ಲಿಕಾರ್ಜುನ ಕುದರಿ ಇದ್ದರು.