ನವನಗರದ ಕಾಶಿಮಠದ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಂಗ್ರೆಸ್ನ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ ಹಳ್ಳೂರ, ಮುಖಂಡರಾದ ರಾಜಶೇಖರ ಮೆಣಸಿನಕಾಯಿ, ಬಂಗಾರೇಶ ಹಿರೇಮಠ, ಪಾರಸಮಲ್ ಜೈನ್, ಶರಣಪ್ಪ ಕೊಟಗಿ, ರಜತ ಉಳ್ಳಾಗಡ್ಡಿಮಠ, ಶಹಜಮಾನ ಮುಜಾಹಿದ, ಮಹಾಂತೇಶ ಗುಡೇನಕಟ್ಟಿ ಪಾಲ್ಗೊಂಡಿದ್ದರು.