ಇದೇ ವೇಳೆ ಧಾರವಾಡ ಜಿಲ್ಲಾ ಭಗವದ್ಗೀತಾ ಸಮಿತಿ ರಚಿಸಲಾಯಿತು. ವಿಜಯ ಸಂಕೇಶ್ವರ (ಗೌರವಾಧ್ಯಕ್ಷ), ಜಿತೇಂದ್ರ ಮಜೇಥಿಯಾ (ಅಧ್ಯಕ್ಷ), ಎ.ಸಿ. ಗೋಪಾಲ (ಕಾರ್ಯಾಧ್ಯಕ್ಷ), ಅರವಿಂದ ಮತಗಿ (ಪ್ರಧಾನ ಸಂಚಾಲಕ), ರಾಜೀವ ಕುಲಕರ್ಣಿ, ಶ್ರೀಪತಿ ಹೆಗಡೆ, ವಿಜಯ ಕ್ಷೀರಸಾಗರ (ಸಂಚಾಲಕರು), ಸುದರ್ಶನ ಹೇಮಾದ್ರಿ (ಪ್ರಧಾನ ಕಾರ್ಯದರ್ಶಿ), ಸುನೀಲ ಗುಮಾಸ್ತೆ, ರಮೇಶ ಕದಂ (ಸಹ ಕಾರ್ಯದರ್ಶಿ), ವಿದ್ಯಾ ಹೆಗಡೆ (ಮಹಿಳಾ ಪ್ರಧಾನ ಸಂಚಾಲಕಿ), ಸುಮಾ ದೇಸಾಯಿ, ವಾಣಿ ಹಂದಿಗೋಳ, ರಾಧಾ ದೇಸಾಯಿ, ಮಧುರಾ ಹೆಗಡೆ (ಸಹ ಸಂಚಾಲಕರು), ವಿ.ಎಸ್.ವಿ. ಪ್ರಸಾದ್, ಆರ್.ಡಿ. ಕುಲಕರ್ಣಿ, ಶ್ರೀಕಾಂತ ಹೆಗಡೆ, ಟಿ.ಎಸ್. ಭಟ್ಟ (ಉಪಾಧ್ಯಕ್ಷರು) ಹಾಗೂ ಮನೋಹರ ಪರ್ವತಿ (ಮಾಧ್ಯಮ ವಕ್ತಾರ) ಸಮಿತಿಗೆ ಆಯ್ಕೆಯಾಗಿದ್ದಾರೆ.