<p>ಹುಬ್ಬಳ್ಳಿ: ಭಾವಸಾರ ಕ್ಷತ್ರಿಯ ಸಮಾಜ ಟ್ರಸ್ಟ್ ಹುಬ್ಬಳ್ಳಿ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಳೇ ಹುಬ್ಬಳ್ಳಿಯ ಅರವಿಂದ ನಗರದಲ್ಲಿನ ಸಮಾಜದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯಿತು.</p>.<p>ಕುಶಾಲ ವೈ.ಬೆದರೆ (ಅಧ್ಯಕ್ಷ), ಜಗದೀಶ ಬಿ.ಹಂಚಾಟೆ (ಕಾರ್ಯದರ್ಶಿ) ಮತ್ತು ಅರುಣರಾವ್ ಎಚ್.ಬೆಳಮಕರ, ಗಣೇಶ ವಿ.ತೇಲಕರ, ದೀಪಕ ಟಿ.ಮಾತಾಡೆ, ಕೆ.ಜಿ.ಟಿಕಾರೆ, ಸತೀಶರಾವ್ ವೈಕುಂಠೆ, ತುಕಾರಾಮ ಎಸ್.ಚುಟಕೆ, ದಯಾನಂದ, ಕಿಶೋರ್ ವೈ.ಮಾಳದಕರ, ಭವಾನೇಪ್ಪ ವೈ. ದಾಮೋದರ (ಟ್ರಸ್ಟಿಗಳು) ಆಯ್ಕೆಯಾಗಿದ್ದಾರೆ.</p>.<p>ಭಾವಸಾರ ವಿಜನ್ ಇಂಡಿಯಾ ಸಂಸ್ಥೆಯ ವಿಜಯ ಕುಮಾರ್ ಲಾಂಡೆ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್.ವಿ.ಶ್ರೀನಿವಾಸರಾವ್ ಪಿಸ್ಸೆ ಮಾತನಾಡಿದರು.</p>.<p>ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ ಕಪಟಕರ, ಪ್ರಕಾಶ ಇಜಂತಕರ, ಕೆ.ಜಿ ಟಿಕಾರೆ, ಎಂ.ಕೆ ರಾಶಿನಕರ, ಅರುಣ ಬೆಳಮಕರ, ದತ್ತಾತ್ರೇಯ ಎಸ್.ಕುಂಠೆ, ಪ್ರಕಾಶ ತಿರುಮಲ್ಲೆ, ಶಂಕರ್ ಕುಂಠೆ, ರಾಮಕೃಷ್ಣ ಮಾಳದಕರ, ಭಾರತಿ ಸರ್ವದೇ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಭಾವಸಾರ ಕ್ಷತ್ರಿಯ ಸಮಾಜ ಟ್ರಸ್ಟ್ ಹುಬ್ಬಳ್ಳಿ ಕೇಂದ್ರ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಳೇ ಹುಬ್ಬಳ್ಳಿಯ ಅರವಿಂದ ನಗರದಲ್ಲಿನ ಸಮಾಜದ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯಿತು.</p>.<p>ಕುಶಾಲ ವೈ.ಬೆದರೆ (ಅಧ್ಯಕ್ಷ), ಜಗದೀಶ ಬಿ.ಹಂಚಾಟೆ (ಕಾರ್ಯದರ್ಶಿ) ಮತ್ತು ಅರುಣರಾವ್ ಎಚ್.ಬೆಳಮಕರ, ಗಣೇಶ ವಿ.ತೇಲಕರ, ದೀಪಕ ಟಿ.ಮಾತಾಡೆ, ಕೆ.ಜಿ.ಟಿಕಾರೆ, ಸತೀಶರಾವ್ ವೈಕುಂಠೆ, ತುಕಾರಾಮ ಎಸ್.ಚುಟಕೆ, ದಯಾನಂದ, ಕಿಶೋರ್ ವೈ.ಮಾಳದಕರ, ಭವಾನೇಪ್ಪ ವೈ. ದಾಮೋದರ (ಟ್ರಸ್ಟಿಗಳು) ಆಯ್ಕೆಯಾಗಿದ್ದಾರೆ.</p>.<p>ಭಾವಸಾರ ವಿಜನ್ ಇಂಡಿಯಾ ಸಂಸ್ಥೆಯ ವಿಜಯ ಕುಮಾರ್ ಲಾಂಡೆ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎನ್.ವಿ.ಶ್ರೀನಿವಾಸರಾವ್ ಪಿಸ್ಸೆ ಮಾತನಾಡಿದರು.</p>.<p>ಮಹಾಸಭಾದ ರಾಜ್ಯ ಘಟಕದ ಉಪಾಧ್ಯಕ್ಷ ಸುರೇಶ ಕಪಟಕರ, ಪ್ರಕಾಶ ಇಜಂತಕರ, ಕೆ.ಜಿ ಟಿಕಾರೆ, ಎಂ.ಕೆ ರಾಶಿನಕರ, ಅರುಣ ಬೆಳಮಕರ, ದತ್ತಾತ್ರೇಯ ಎಸ್.ಕುಂಠೆ, ಪ್ರಕಾಶ ತಿರುಮಲ್ಲೆ, ಶಂಕರ್ ಕುಂಠೆ, ರಾಮಕೃಷ್ಣ ಮಾಳದಕರ, ಭಾರತಿ ಸರ್ವದೇ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>