ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್ ಪರಿವರ್ತಕ ಬದಲಾಯಿಸಲು ಗ್ರಾಹಕರಿಂದ ಹಣ: ಹೆಸ್ಕಾಂ ಶಾಖಾಧಿಕಾರಿ ಅಮಾನತು 

Last Updated 16 ಮೇ 2022, 14:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿದ್ಯುತ್‌ ಪರಿವರ್ತಕ ಬದಲಾಯಿಸಲು ಗ್ರಾಹಕರಿಂದ ಹಣ ಪಡೆದ ವಿಜಯಪುರದ ನವರಸಪುರ ಶಾಖೆ ಶಾಖಾಧಿಕಾರಿ ರಮೇಶ ಗುಗ್ಗರಿ ಎಂಬುವವರನ್ನು ಅಮಾನತು ಮಾಡಲಾಗಿದೆ.

ಪರಿವರ್ತಕ ಬದಲಿಸಿ ಕೊಡಲು ₹6 ಸಾವಿರ ಹಣ ಪಡೆದಿರುವ ಬಗ್ಗೆ ಗ್ರಾಹಕರು ಸಲ್ಲಿಸಿರುವ ದೂರು ಹಾಗೂ ವಿಜಯಪುರ ವೃತ್ತ ಕಚೇರಿಯ ವರದಿ ಆಧರಿಸಿ ತಕ್ಷಣದಿಂದ ಅಮಾನತು ಮಾಡಲಾಗಿದೆ ಎಂದು ಹುಬ್ಬಳ್ಳಿ ಹೆಸ್ಕಾಂ ಕಚೇರಿ ಪ್ರಧಾನ ವ್ಯವಸ್ಥಾಪಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT