ಮನವಿ ಸಲ್ಲಿಸುವ ಪೂರ್ವ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ರಾಯಣ್ಣ ಮೂರ್ತಿ ಶುಚಿಗೊಳಿಸಿದರು. ವಸಂತಕುಮಾರ ಬುಡಗಿ, ವಿಕಾಸ ಸೊಪ್ಪಿನ, ಶಶಿಕುಮಾರ ಸುಳ್ಳದ, ಮಲ್ಲಪ್ಪ ತಡಸದ, ನವೀನಸಿಂಗ್ ರಜಪೂತ್, ಮಲ್ಲಿಕಾರ್ಜುನಯ್ಯ ಹಿರೇಮಠ, ಹಸನಸಾಬ್ ಇನಾಂದಾರ್, ಸಮತೋಷ ಮಾನೆ, ಡೇನಿಯಲ್ ಇಕೊಸ, ದೀಪಿಕಾ ಇದ್ದರು.