ದ್ರಾವಿಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶ್ರೀಪತಿ ಓಕುಡೆ, ಕಾರ್ಯದರ್ಶಿ ಅನಂತರಾಜ ಭಟ್, ಪದಾಧಿಕಾರಿಗಳಾದ ಕೃಷ್ಣರಾಜ ಕೆಮ್ತೂರು, ಅನಂತ ಪದ್ಮನಾಭ ಐತಾಳ, ಮನೋಹರ ಪರ್ವತಿ, ರಮೇಶ ಶೆಟ್ಟಿ, ಗೋವಿಂದ ಜೋಶಿ. ಕೃಷ್ಣ ಉಚ್ಚಿಲ, ಶ್ರೀನಿವಾಸ ಪೇಜಾವರ, ಧಾರವಾಡ ಜಿಲ್ಲಾ ಬ್ರಾಹ್ಮಣರ ಸೇವಾಸಂಘದ ಅಧ್ಯಕ್ಷ ಎಂ.ಬಿ. ನಾಥು ಇದ್ದರು.