2019ರ ನ. 22ರಂದು ನಗರದ ನ್ಯೂ ಕಾಟನ್ ಮಾರ್ಕೆಟ್ ಬಳಿಯಿರುವ ಪಿಕಾಕ್ ಹೋಟೆಲ್ನ ಕೊಠಡಿಯೊಂದರಲ್ಲಿ ರಮೇಶ ಅವರು ಸಹದೇವ ಅವರೊಂದಿಗೆ ಮಗನಿಗೆ ಉದ್ಯೋಗ ದೊರಕಿಸಿಕೊಡುವ ಕುರಿತು ವ್ಯವಹಾರ ನಡೆಸಿದ್ದರು. ನಂತರ ₹2 ಲಕ್ಷದ ಜೊತೆಗೆ ದಾಖಲೆಗಳನ್ನು ನೀಡಿದ್ದರು.ಕೊನೆಗೆ ಉದ್ಯೋಗವೂ ನೀಡದೆ, ಹಣವೂ ಮರಳಿಸದೆ ಸಹದೇವ ವಂಚಿಸಿದ್ದಾರೆ.