ವಿದ್ಯಾರ್ಥಿಗಳು ಮಾತನಾಡಿ, ನಮ್ಮ ಮುಂದಿನ ಶಿಕ್ಷಣ ಮುಂದುವರಿಸಲು ಆಗದೆ ಇರುವ ಕಾರಣ ಸಂತೋಷ್ ಲಾಡ್ ಅವರ ನೆರವು ಕೇಳಿದೆವು, ಕೂಡಲೇ ಸ್ಪಂದಿಸಿದರು ಎಂದರು. ಲಾಡ್ ಅವರ ಆಪ್ತ ಕಾರ್ಯದರ್ಶಿ ಹರಿಶಂಕರ ಮಠದ, ಸೋಮಶೇಖರ ಬೆನ್ನೂರ, ಎಸ್.ಆರ್. ಪಾಟೀಲ, ಮಂಜುನಾಥ ಮುರಳ್ಳಿ, ಬಾಬು ಅಂಚಟಗೇರಿ, ನರೇಶ ಮಲೆನಾಡು, ಶಿವಲಿಂಗ ಮುಗಣ್ಣವರ ಇದ್ದರು.