ಹುಬ್ಬಳ್ಳಿ, ಧಾರವಾಡ, ಶಿರಸಿ, ಬಾಗಲಕೋಟೆ ಗದಗ ಮತ್ತು ಹೊಸಪೇಟೆಯಿಂದ ಒಟ್ಟು 120 ಸ್ಪರ್ಧಿಗಳು ಭಾಗವಹಿಸಿದ್ದರು. ಆಲ್ ಸೈಂಟ್ಸ್ ಶಾಲೆಯ ಚೇರ್ಮನ್ ಫಿರೋಜ್ ಅಹ್ಮದ್, ನೆಹರೂ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಮಹಾಂತೇಶ ಯತ್ನಟ್ಟಿ, ಡಾ. ರಾಜ ನಾರಾಯಣ ಮತ್ತು ಅಕಾಡೆಮಿಯ ಸಂಸ್ಥಾಪಕ ಕೆ.ವಿ. ಶ್ರೀಪಾದ ಇದ್ದರು.