ಜಿಲ್ಲಾ ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಮಜ್ಜಗಿ, ಮೋರ್ಚಾದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕಿರಣ ಉಪ್ಪಾರ, ಪ್ರಧಾನ ಕಾರ್ಯದರ್ಶಿ ಡಾ ಮಲ್ಲಿಕಾರ್ಜುನ ಬಾಳಿಕಾಯಿ, ಪ್ರಮುಖರಾದ ಸಂಗಮ ಹಂಜಿ, ಶಿವಯ್ಯ ಹಿರೇಮಠ, ಅವಿನಾಶ್ ಹರಿವಾಣ, ನವೀನ್ ಹತ್ತಿಬೆಳಗಲ್, ನವೀನ ಡಂಬಳ, ಗಂಗಾಧರ ಸಂಗಮ ಶೆಟ್ಟರ್, ನಾಗರಾಜ್ ಕಟಾವಿ, ಕಲ್ಮೇಶ ಮುಳುಗುಂದ, ರೇಖಾ ಹೊಸೂರ, ಪವನ ಹಳಿಯಾಳ, ಕಿಶನ ಬಿಲಾನಾ, ಅಖಿಲ್ ತಂಬಳ, ಮಂಜುನಾಥ ಸಿದ್ದಾಪುರ ಇದ್ದರು.