ಪ್ರತಿಭಟನೆಯಲ್ಲಿ ರಾಣಿ ಚನ್ನಮ್ಮ ಬ್ಲಾಕ್ ಅಧ್ಯಕ್ಷ ಬಸವರಾಜ ಮಲಕಾರಿ, ಬಸಪ್ಪ ಕಿತ್ತೂರ, ಕೆಪಿಸಿಸಿ ಸದಸ್ಯ ರಾಬರ್ಟ್ ದದ್ದಾಪುರಿ, ಎಫ್.ಎಚ್.ಜಕ್ಕಪ್ಪನವರ, ಆನಂದ ಜಾಧವ, ಶರಣಪ್ಪ ಕೊಟಗಿ, ಅಲ್ತಾಫ್ ಹಳ್ಳೂರ, ಆನಂದ ಸಿಂಗನಾಥ್, ಅಬ್ದುಲ್ ದೇಸಾಯಿ, ದಾಕ್ಷಾಯಿಣಿ ಬಸವರಾಜ, ಹಿಂದುಳಿದ ವರ್ಗಗಳ ಅಧ್ಯಕ್ಷ ಹೇಮಂತ ಗುರ್ಲಹೂಸೂರ, ಪೂಜಾ ಹಳಿಯಾಳ, ಗೌರಿ ನಾಡಗೌಡ, ನಾಗರಾಜ ಗೌರಿ, ಗ್ರೇಗರೆ ಝೇವಿಯರ್, ಸುಮಾ ಮೇಘನ್ನವರ ಇದ್ದರು.