ಬಳಿಕ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಮಹಮ್ಮದ ಶರೀಫ ಗರಗದ, ಪ್ರಸನ್ನ ಮಿರಜಕರ್, ಪ್ರಕಾಶ ಕುರಟ್ಟಿ, ಬಾಬಾಜಾನ ಮುಧೋಳ, ಇಕ್ಬಾಲ್ ನವಲೂರ, ಎಂ.ಎಸ್. ಪಾಟೀಲ, ಶಜಾಮನ್ ಮುಜಾಹಿದ್, ಅನ್ವರ ಮುಧೋಳ, ವಾದಿರಾಜ ಕುಲಕರ್ಣಿ, ಜಗದೀಶ ನೀಲಗುಂದ ರಾಜೇಂದ್ರ ಪಾಟೀಲ ಮುಂತಾದವರು ಇದ್ದರು.