ಪೊಲೀಸ್ ಇನ್ಸ್ಪೆಕ್ಟರ್ ಪ್ರಭು ಸೂರಿನ್, ದಿಲೀಪ್ ನಿಂಬಾಳಕರ, ಸಿಬ್ಬಂದಿಗಳಾದ ಎಂ.ಎಚ್.ಶಿವರಾಜ, ಪ್ರಕಾಶ ಸೋಗಿ, ನಾಗರಾಜ ಗುಡಿಮನಿ, ಬಿ.ಎಫ್. ಬೆಳಗಾವಿ, ಎನ್.ಎಂ.ನೀಲಗಾರ, ಎಂ.ಸಿ.ಹೊನ್ನಪ್ಪನವರ, ಆರ್.ಎಸ್.ಹೊಂಕನದವರ, ಎಸ್.ಎಂ.ಕುರಹಟ್ಟಿ, ಎ.ಎಚ್.ಹುಗ್ಗಿ, ಕೆ.ಕೆ.ಕಾರಬಾರಿ, ವಿ.ಬಿ.ಪಾಟೀಲ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇವರಿಗೆ ಪೊಲೀಸ್ ಕಮಿಷನರ್ ಎಂ.ಎನ್.ನಾಗರಾಜ್ ಬಹುಮಾನ ಘೋಷಿಸಿದ್ದಾರೆ.