ಆದರೂ, ಇಬ್ಬರೂ ನಡುವೆ ಸಲುಗೆ ಮುಂದುವರಿದ್ದನ್ನು ನೋಡಿ ಕೋಪಗೊಂಡ ರಾಘವೇಂದ್ರ, ಮಾತನಾಡುವ ನೆಪದಲ್ಲಿ ವಿನಯನನ್ನು ಸುತಗಟ್ಟಿ ಹೊರವಲಯಕ್ಕೆ ಬುಧವಾರ ಸಂಜೆ ಕರೆದುಕೊಂಡು ಹೋಗಿ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಮಾರನೇಯ ದಿನ ಸ್ಥಳೀಯರು ಮೃತದೇಹವನ್ನು ಗಮನಿಸಿ ಠಾಣೆಗೆ ವಿಷಯ ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.