ಅಧ್ಯಕ್ಷತೆಯನ್ನು ಬಸವಣ್ಣೆಪ್ಪ ನೀರಲಗಿ ವಹಿಸಿದ್ದರು. ಗುರುಸಿದ್ದಪ್ಪ ಅಂಬಿಗೇರ ಕಾರ್ಯಕ್ರಮ ನಿರ್ವಹಿಸಿದರು. ಮಂಜುನಾಥ ಹುಜರಾತಿ ವಂದಿಸಿದರು. ಎ.ಎಂ. ಖಾನ್, ಕರಿಯಪ್ಪ ದಳವಾಯಿ, ಮಲ್ಲಪ್ಪ ನಲವಡಿ, ಹನಮಂತ ಅಂಬಿಗೇರ, ಮೊಹ್ಮದರಫೀಕ ಮುಳಗುಂದ, ಕತಾಲಸಾಬ ಮಲ್ಲಾ, ಲಕ್ಷ್ಮವ್ವ ಹೊಸೂರಿ, ಪ್ರೇಮಾ ಅಣ್ಣಿಗೇರಿ ಇದ್ದರು.