ಧಾರವಾಡ:ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಬೆಳಿಗ್ಗೆ 9.45ಕ್ಕೆ ಇನ್ನೂ ಕರ್ನಾಟಕ ಕಾಲೇಜು ಮೈದಾನದ ಸಮೀಪವೇ ಇತ್ತು. ಇಲ್ಲಿಂದ 5 ಕಿ.ಮಿ. ದೂರ ಸಾಗಬೇಕಿತ್ತು ಉದ್ಘಾಟನೆ ಸುಮಾರು ಮೂರು ಗಂಟೆ ತಡವಾಗುವ ಸಾಧ್ಯತೆ ಇದೆ.
ಸಮ್ಮೇಳನದ ಉದ್ಘಾಟನೆ ಬೆಳಿಗ್ಗೆ 11ಕ್ಕೆ ನಡೆಯಬೇಕಿತ್ತು. 3 ಗಂಟೆ ತಡವಾಗುವ ಸಾಧ್ಯತೆ ಇರುವ ಕಾರಣ ಮಧ್ಯಾಹ್ನ 2 ಗಂಟೆಗೆ ನಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.
ಅರೆಮಲೆನಾಡು ಪ್ರದೇಶವಾದ ಧಾರವಾಡದಲ್ಲಿ ಬೆಳಿಗ್ಗೆ ಚುಮುಚುಮು ಚಳಿ ಇತ್ತು. ಈಗ ಬಿಸಿಲು ಬಂದಿದೆ. ವಾತಾವರಣ ಹಿತವಾಗಿದೆ. ಹೀಗಾಗಿ ಮಕ್ಕಳು ಸೇರಿದಂತೆ ಪ್ರಚಯಿಬ್ಬರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
--
ಮೆರವಣಿಗೆಯ ಕಳೆ ಹೆಚ್ಚಿಸಿದ ಚಂಡೆ ವಾದ್ಯ pic.twitter.com/G2gl7AftCt
— ಪ್ರಜಾವಾಣಿ|Prajavani (@prajavani) January 4, 2019
ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾ ತಂಡ#ಚಂದ್ರಶೇಖರಕಂಬಾರ #KannadaSahityaSammelana #Dharwad #ಕನ್ನಡಸಾಹಿತ್ಯಸಮ್ಮೇಳನ pic.twitter.com/oxamaYZgDE
— ಪ್ರಜಾವಾಣಿ|Prajavani (@prajavani) January 4, 2019
-
ಕೆಸಿಡಿ ಆವರಣದಲ್ಲಿ ಭುವನೇಶ್ವರಿ ರೂಪಕದ ದೃಶ್ಯ#ಚಂದ್ರಶೇಖರಕಂಬಾರ #KannadaSahityaSammelana #Dharwad #ಕನ್ನಡಸಾಹಿತ್ಯಸಮ್ಮೇಳನ pic.twitter.com/YbnNXSzQCK
— ಪ್ರಜಾವಾಣಿ|Prajavani (@prajavani) January 4, 2019
-
84ನೇ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ದೊರೆತ ಕ್ಷಣ#ಚಂದ್ರಶೇಖರಕಂಬಾರ #KannadaSahityaSammelana #Dharwad #ಕನ್ನಡಸಾಹಿತ್ಯಸಮ್ಮೇಳನ pic.twitter.com/214DdtJRoR
— ಪ್ರಜಾವಾಣಿ|Prajavani (@prajavani) January 4, 2019
--
ಸಾರೋಟಿನಲ್ಲಿ ಸಾಗುತ್ತಿರುವ ಚಂದ್ರಶೇಖರ ಕಂಬಾರ ದಂಪತಿ#ಚಂದ್ರಶೇಖರಕಂಬಾರ #KannadaSahityaSammelana #Dharwad #ಕನ್ನಡಸಾಹಿತ್ಯಸಮ್ಮೇಳನ pic.twitter.com/EW6TMUeDhC
— ಪ್ರಜಾವಾಣಿ|Prajavani (@prajavani) January 4, 2019
* ಇವನ್ನೂ ಓದಿ...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.