ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ಉದ್ಘಾಟನೆ ಮೂರು ಗಂಟೆ ತಡವಾಗುವ ಸಾಧ್ಯತೆ

Last Updated 4 ಜನವರಿ 2019, 4:56 IST
ಅಕ್ಷರ ಗಾತ್ರ

ಧಾರವಾಡ:ಸಮ್ಮೇಳನ ಅಧ್ಯಕ್ಷರ ಮೆರವಣಿಗೆ ಬೆಳಿಗ್ಗೆ 9.45ಕ್ಕೆ ಇನ್ನೂ ಕರ್ನಾಟಕ ಕಾಲೇಜು ಮೈದಾನದ ಸಮೀಪವೇ ಇತ್ತು. ಇಲ್ಲಿಂದ 5 ಕಿ.ಮಿ. ದೂರ ಸಾಗಬೇಕಿತ್ತು ಉದ್ಘಾಟನೆ ಸುಮಾರು ಮೂರು ಗಂಟೆ ತಡವಾಗುವ ಸಾಧ್ಯತೆ ಇದೆ.

ಸಮ್ಮೇಳನದ ಉದ್ಘಾಟನೆ ಬೆಳಿಗ್ಗೆ 11ಕ್ಕೆ ನಡೆಯಬೇಕಿತ್ತು. 3 ಗಂಟೆ ತಡವಾಗುವ ಸಾಧ್ಯತೆ ಇರುವ ಕಾರಣ ಮಧ್ಯಾಹ್ನ 2 ಗಂಟೆಗೆ ನಡೆಯಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಅರೆಮಲೆನಾಡು ಪ್ರದೇಶವಾದ ಧಾರವಾಡದಲ್ಲಿ ಬೆಳಿಗ್ಗೆ ಚುಮುಚುಮು ಚಳಿ ಇತ್ತು. ಈಗ ಬಿಸಿಲು ಬಂದಿದೆ. ವಾತಾವರಣ ಹಿತವಾಗಿದೆ. ಹೀಗಾಗಿ ಮಕ್ಕಳು ಸೇರಿದಂತೆ ಪ್ರಚಯಿಬ್ಬರು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.

--

-

-

--

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT