<p>ಧಾರವಾಡ: ನಾರಿಶಕ್ತಿ ಅಭಿವಂದನ್ ಮಸೂದೆಗೆ ಸಹಕಾರ ನೀಡದೆ ಪ್ರತಿಪಕ್ಷಗಳು ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕೆ.ಇ ಬೋರ್ಡ್ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳು ಪ್ರತಿಭಟನೆ ಸಮಾವೇಶ ನಡೆಸಿದರು.</p>.<p>‘ನಾರಿಶಕ್ತಿಗೆ ಮನ್ನಣೆ ನೀಡೋಣ’, ‘ನಾರಿ ಶಕ್ತಿ ವಂದನೆ- ದೇಶದ ಸ್ವಾಭಿಮಾನದ ಚಿಂತನೆ’, ‘ಮೊದಲು ಮಹಿಳಾ ಸಬಲೀಕರಣ, ನಂತರ ರಾಜಕಾರಣ’, ಭಿತ್ತಿಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.</p>.<p>ನಾರಿಶಕ್ತಿ ಮಸೂದೆಯನ್ನು ಯಾವುದೇ ರಾಜಕೀಯವಿಲ್ಲದೇ ಒಪ್ಪಿಕೊಂಡು ಮಹಿಳೆಯರಿಗೆ ಗೌರವ ನೀಡಲು ಪ್ರತಿಪಕ್ಷಗಳು ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.</p>.<p>ಪ್ರೊ.ಎಂ.ಎ.ಸಿದ್ಧಾಂತಿ, ಸವಿತಾ ಅಮರಶೆಟ್ಟಿ, ಪ್ರೊ.ಆರ್.ಎಸ್.ಚಂದ್ರಗಿರಿ, ಪ್ರೊ.ಎಸ್.ಎ.ಗಾಣಿಗೇರ, ಭಾರತಿ ಅಂಗಡಿ, ಸಾನಿಯಾ ತಹಶೀಲ್ದಾರ, ಸುಮೀತ್ ಘೋರ್ಪಡೆ, ಸೋಹನ್ ಎಂ, ವಿಜಯಲಕ್ಷ್ಮಿ ಮಾನೆ, ಚೇತನ ಕಾರವಾರ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-24-990407720</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ನಾರಿಶಕ್ತಿ ಅಭಿವಂದನ್ ಮಸೂದೆಗೆ ಸಹಕಾರ ನೀಡದೆ ಪ್ರತಿಪಕ್ಷಗಳು ಮಹಿಳಾ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಕೆ.ಇ ಬೋರ್ಡ್ ಕಾಲೇಜಿನಲ್ಲಿ ಬುಧವಾರ ವಿದ್ಯಾರ್ಥಿಗಳು ಪ್ರತಿಭಟನೆ ಸಮಾವೇಶ ನಡೆಸಿದರು.</p>.<p>‘ನಾರಿಶಕ್ತಿಗೆ ಮನ್ನಣೆ ನೀಡೋಣ’, ‘ನಾರಿ ಶಕ್ತಿ ವಂದನೆ- ದೇಶದ ಸ್ವಾಭಿಮಾನದ ಚಿಂತನೆ’, ‘ಮೊದಲು ಮಹಿಳಾ ಸಬಲೀಕರಣ, ನಂತರ ರಾಜಕಾರಣ’, ಭಿತ್ತಿಫಲಕಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.</p>.<p>ನಾರಿಶಕ್ತಿ ಮಸೂದೆಯನ್ನು ಯಾವುದೇ ರಾಜಕೀಯವಿಲ್ಲದೇ ಒಪ್ಪಿಕೊಂಡು ಮಹಿಳೆಯರಿಗೆ ಗೌರವ ನೀಡಲು ಪ್ರತಿಪಕ್ಷಗಳು ಮುಂದಾಗಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.</p>.<p>ಪ್ರೊ.ಎಂ.ಎ.ಸಿದ್ಧಾಂತಿ, ಸವಿತಾ ಅಮರಶೆಟ್ಟಿ, ಪ್ರೊ.ಆರ್.ಎಸ್.ಚಂದ್ರಗಿರಿ, ಪ್ರೊ.ಎಸ್.ಎ.ಗಾಣಿಗೇರ, ಭಾರತಿ ಅಂಗಡಿ, ಸಾನಿಯಾ ತಹಶೀಲ್ದಾರ, ಸುಮೀತ್ ಘೋರ್ಪಡೆ, ಸೋಹನ್ ಎಂ, ವಿಜಯಲಕ್ಷ್ಮಿ ಮಾನೆ, ಚೇತನ ಕಾರವಾರ ಪಾಲ್ಗೊಂಡಿದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260423-24-990407720</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>