ಮಹಾನಗರ ಪಾಲಿಕೆ ಸದಸ್ಯೆಯರಾದ ಸೀಮಾ ಸಿದ್ದು ಮೊಗಲಿಶೆಟ್ಟರ, ರೂಪಾ ಶೆಟ್ಟಿ, ನಿರ್ಮಿತಿ ಕೇಂದ್ರದ ಅಧಿಕಾರಿ ಶಿವಕುಮಾರ, ಬಿಜೆಪಿ ಮುಖಂಡರಾದ ದೊಡ್ಡಯ್ಯ ಹಿರೇಮಠ, ಎಚ್.ಎಸ್. ಕಿರಣ, ಯಲ್ಲಪ್ಪ ಹಟ್ಟಿ, ಕೃಷ್ಣಾ ಪಾಸ್ತೆ, ದೇವೆಂದ್ರ ಹಡಗಲಿ, ಪ್ರಕಾಶ ತಿಗಡಿ, ದೇವೇಂದ್ರ ಹಡಗಲಿ, ಹೈದರಸಾಬ ವಾಲಿಕಾರ, ಪರಶಪ್ಪ ವಾಲಿಕಾರ, ಪರಶುರಾಮ ಪಾಸ್ತೆ, ಯಲ್ಲಪ್ಪ ಬಿಜಾಪೂರ, ಹನಮಂತ ಜೊಗಿನ, ಮೋಹನ ಬಡಿಗೇರ, ಕಿರಣ ಪವಾರ, ನಬಿ ತಾಲೆವಾಡ, ಪರಶುರಾಮ ಮಲ್ಲಣ್ಣವರ ಇದ್ದರು.