ನಿವೃತ್ತ ಉಪನ್ಯಾಸಕಿ ಎಸ್.ಎಸ್. ಕಮ್ಮಾರ, ಕೃಷ್ಣಾ ಕೆ.ಎಂ, ಡಬ್ಲ್ಯೂ.ಎಸ್. ಸೋನಾಘರ್, ವಿಜಯಾನಂದ ಕಾಲವಾಡ, ವಿ.ಜಿ. ಅರ್ಕಸಾಲಿ, ಪ್ರಕಾಶ ಟಿ. ಅಕ್ಕಿ, ಆರ್.ಡಿ. ಕಡ್ಲಿಕೊಪ್ಪ, ಶರಣ್ಣಪ್ಪ ಟಿ.ಎಚ್, ಗ್ಯಾಲರಿ ಭರತ ಪಟಾಡಿಯಾ, ಕೌಶಲ್ ಪಟಾಡಿಯಾ ಇದ್ದರು. ಶ್ರೇಯಾ ಆಚಾರಿ ಪ್ರಾರ್ಥನೆ ಹಾಡಿದರು. ಪ್ರದರ್ಶನವು ಮಾರ್ಚ್ 24ರವರೆಗೆ ನಡೆಯಲಿದೆ.