ನವಲಗುಂದ ರಸ್ತೆಯಲ್ಲಿನ ಅಫನಾ ನಗರ ನಿವಾಸಿ ಅರ್ಬಾಜ್ ಹಂಚಿನಾಳ(24), ಮೂಲತಃ ಮುಂಡಗೋಡದವರಾಗಿದ್ದ ಮೋರೆ ಪ್ಲಾಟ್ನ ಅಲ್ಲಾವುದ್ದೀನ್ ಮಹದಜಾಫರ್ ರಜೇಬ್(26), ಅಜಯ್ ಉರುಫ್ ಅಜ್ಯಾ ಫಕ್ಕೀರಪ್ಪ ಮದ್ಲಿ(23), ಅಬೀದ್ ಉರುಫ್ ಅಬೀದ್ ಬೈ ನಾಸಿರ್ಅಹ್ಮದ ಚಟ್ಟರಕಿ(31), ಅಬೀದ್ಅಹ್ಮದ್ ಬಾಷಾಸಾಬ್ ಚಿಟ್ಟೆವಾಲೆ(27), ಸಾಹೀಲ್ ರಫೀಕ್ ನದಾಫ್ (26) ಬಂಧಿತರು. ಒಟ್ಟು ಏಳು ಜನರ ತಂಡದಲ್ಲಿ ಗಣೇಶ ಕಮ್ಮಾರ(23) ಎಂಬಾತ ಕೃತ್ಯ ನಡೆದ ದಿನವೇ ತಲ್ವಾರಿನ ಏಟು ಬಿದ್ದು ಮೃತಪಟ್ಟಿದ್ದಾರೆ.