ಸಮಾಜದ ಮುಖಂಡರಾದ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ, ಅಂಜುಮನ್ ಅಧ್ಯಕ್ಷ ಇಕ್ಬಾಲ್ ಜಮಾದಾರ, ಉಪಾಧ್ಯಕ್ಷ ಆಶ್ಪಾಕ್ ಬೆಟಗೇರಿ, ಕಾರ್ಯದರ್ಶಿ ನಜೀರ ಮನಿಯಾರ, ಗಣ್ಯರಾದ ಐ.ಎ.ಪಿಂಜಾರ, ಖಲೀಲ್ ಅಹ್ಮದ್ ದಾಸನಕೊಪ್ಪ, ಜಬ್ಬಾರ ನಿಪ್ಪಾಣಿ, ರಫೀಕ್ ಶಿರಹಟ್ಟಿ, ಶಫಿ ಕಳ್ಳಿಮನಿ, ಯಾಸೀನ್ ಹಾವೇರಿಪೇಟ, ಖಲೀಲ ದಾಸನಕೊಪ್ಪ, ಮೈನುದ್ದೀನ ನದಾಫ್, ಅಜಗರ ಮುಲ್ಲಾ, ಇಕ್ಬಾಲ್ ಲಗದಗ. ನಿಜಾಮ ರಾಹಿ, ಮುಕ್ತಿಯಾರ ಪಠಾಣ, ಶಕೀಲ ಮುಲ್ಲಾ ಸೇರಿದಂತೆ ಅನೇಕರು ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.