ಆರೋಪಿಗಳಾದ ಮಾರುತಿ ಬಸಪ್ಪ ಹರಣಶಿಕಾರಿ, ಇಮಾಮಸಾಬ ಅಲಿಯಾಸ್ ಬುಡ್ಯಾ ದಾವಲಸಾಬ ಸುಂಕದ,
ಮುಸ್ತಾಕಅಹ್ಮದ ಅಗಸಿಬಾಗಿಲ, ಪೀರಸಾಬ ಕೋಲಕಾರ, ಶಬೀಬಸುರಪೂರ, ಶರೀಫ ಭದ್ರಾಪುರ, ವಿರುಪಾ
ಕ್ಷಪ್ಪ ನಲವಡಿ, ಮಹಮ್ಮದರಫೀಕ ಹಳ್ಳಿಕೇರಿ, ಚಂದ್ರಶೇಖರ ಕೊಗ್ಗಿ, ಶ್ರೀಕಾಂತ ಅಬ್ಬಿಗೇರಿ, ಮಂಜುನಾಥ ನಲವಡಿ ಅವರನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.