ಸಿಟಿಒ ಆಧಾರ್ನ ಸಂಸ್ಥಾಪಕ ಶ್ರೀಕಾಂತ್ ನಧಮುನಿ, ‘ಕೋವಿಡ್ ಸಂದರ್ಭದಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚು ಅವಕಾಶಗಳು ಸಿಕ್ಕವು. ವಿಶ್ವದರ್ಜೆಯ ವೈದ್ಯ ಕೂಡ, ಇಲ್ಲಿನ ಗ್ರಾಮವೊಂದರ ಕಡುಬಡವನಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವಂತಹ ವಾತಾವರಣ ಸೃಷ್ಟಿಯಾಗಿದೆ. ಸಾಮಾನ್ಯರು ಸಹ ಕ್ಯುಆರ್ ಕೋಡ್ ಬಳಸಿ, ವಸ್ತುಗಳನ್ನು ಖರೀದಿಸುತ್ತಿದ್ದಾರೆ. ಇ–ಗವರ್ನೆನ್ಸ್ ವ್ಯವಸ್ಥೆ ಅಧಿಕೃತ ಗುರುತು ನೀಡಿದೆ’ ಎಂದು ಹೇಳಿದರು.