ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ ಹಾಲಮತ್, ಬಿಡಿಎಸ್ಎಸ್ ಸಂಸ್ಥೆಯ ನಿರ್ದೇಶಕ್ ಫೀಟರ್ ಆಶೀರ್ವಾದ, ಶಿರಸ್ತೇದಾರ್ ಎಂ.ಜಿ. ಪತ್ತಾರ, ಶಿಶು ಅಭಿವೃದ್ಧಿ ಅಧಿಕಾರಿ ರೇಣುಕಾ ಕರಮಡಿ, ಕಾರ್ಮಿಕ ಇಲಾಖೆಯ ಬಸವರಾಜ ಪಂಚಾಕ್ಷರಿಮಠ, ಶ್ವೇತಾ ಕಿಲ್ಲೆದಾರ, ಕಡಬಗಟ್ಟಿ ಗ್ರಾಮ ಪಂಚಾಯ್ತಿ ಪಿಡಿಓ ಮಹಾಂತೇಶ ಕರಾಡೆ, ಬೆಣಚಿ ಗ್ರಾಮ ಪಂಚಾಯಿತಿ ಪಿಡಿಒ ಆನಂದ ಕೆಂಚನ್ನವರ, ಅರವಟಗಿ ಗ್ರಾಮ ಪಂಚಾಯಿತಿ ಪಿಡಿಒ ಅಪ್ಪಯ್ಯ ಬಿಡಿಮಠ, ಸಂಯೋಜಕ ರವಿ ಬಂಡಾರಿ ಇದ್ದರು.