ಒಂದು ವಾರದೊಳಗೆ ಖರೀದಿ ಕೇಂದ್ರ ಆರಂಭಿಸದಿದ್ದರೆ ಫೆ.14 ರಿಂದ ಸ್ಥಳೀಯ ಬಸ್ ನಿಲ್ದಾಣದ ಹತ್ತಿರ ಆಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.
ರೈತ ಮುಖಂಡರಾದ ನಿಂಗಪ್ಪ ಬಡ್ಡೆಪ್ಪನವರ, ಬಸವರಾಜ ಹಾದಿಮನಿ, ಮಂಜುನಾಥ ಮಣ್ಣನ್ನವರ, ನಾರಾಯಣ ಮಾಡಳ್ಳಿ, ಲಕ್ಷ್ಮಣ ಮುದಕನಾಯ್ಕರ, ಮೆಹಬೂಬಸುಬಾನಿ ಖುದ್ದಣ್ಣವರ, ಇಮಾಮಸಾಬ ದಂಡಿನ ಇದ್ದರು.