ನಂತರ ಓಣಿಯ ಯುವಕರು, ಮಹಿಳೆಯರು, ಮಕ್ಕಳು ಆಕಾಶ ಬುಟ್ಟಿಗಳನ್ನು ಬಾನಂಗಳಕ್ಕೆ ಹಾರಿಸಿ ಸಂಭ್ರಮಿಸಿದರು. ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಆಕಾಶಬುಟ್ಟಿ ಹಬ್ಬದ ಅಧ್ಯಕ್ಷ ರಾಜು ಜರತಾರಘರ, ಎಸ್ಎಸ್ಕೆ ಸಮಾಜದ ಮುಖ್ಯಸ್ಥ ನೀಲಕಂಠಸಾ ಜಡಿ, ವಿಠ್ಠಲ ಲದವಾ, ರಂಗಾ ಬದ್ದಿ, ವಿನಾಯಕ ಲದ್ವಾ, ಚಂದ್ರಶೇಖರ ಗೋಕಾಕ, ಪ್ರಭು ನವಲಗುಂದಮಠ, ಡಿ.ಕೆ. ಚವ್ಹಾಣ, ಮಂಜು ದಲಬಂಜನ ಇದ್ದರು.