ಮೆರವಣಿಗೆ: ವಿಭಾಗೀಯ ಸಮಿತಿ ಸಭೆ ಅಂಗವಾಗಿ, ಯೂನಿಯನ್ ಕಚೇರಿಯಿಂದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರ ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು. ರೈಲ್ವೆಯ ನೂರಾರು ನೌಕರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಯೂನಿಯನ್ ಅಧ್ಯಕ್ಷ ಅಶೋಕ ಕುಮಾರ, ಖಜಾಂಚಿ ವಿ.ಇ. ಚಾರ್ಕಾನಿ, ಆರ್ಥರ್ ಫರ್ನಾಂಡಿಸ್, ಜಯಲಕ್ಷ್ಮಿ, ಆಂಟನಿ ಜೆನಿ ಡಿಕ್ರೂಜ್, ಸಿ. ಮುರುಗನ್, ವೆಂಕಟೇಶ, ಶಿವಕುಮಾರ್, ವೆಂಕಟೇಶ ನಾಯ್ಕ, ಪ್ರವೀಣ ಪಾಟೀಲ, ಜಾಕಿರ್ ಸನದಿ, ಆರ್. ಕುಮಾರವೇಲನ್, ಸತೀಶ್ ಹಾಗೂ ಪದಾಧಿಕಾರಿಗಳು ಇದ್ದರು.