ತುಮಕೂರು ಜಿಲ್ಲೆ ವಕ್ಕೋಡಿಯ ಮಲ್ಲಿಕಾರ್ಜುನ ಹೊಸಪಾಳ್ಯ (ಪ್ರತೀಕಾರ), ಮೈಸೂರಿನ ಆನಂದ ಕುಂಚನೂರ (ಜಾಡು), ಬೆಂಗಳೂರಿನ ದಯಾನಂದ (ಪುರುಷನ ಬುಟ್ಟಿಯೊಳಿಟ್ಟು), ಕುಣಿಗಲ್ ತಾಲ್ಲೂಕಿನ ಬೀರಗಾನಹಳ್ಳಿಯ ಎಡೆಯೂರು ಪಲ್ಲವಿ (ಕುಂಡದ ಬೇರು) ಮತ್ತು ಉಡುಪಿ ಜಿಲ್ಲೆಯ ಫಾತಿಮಾ ರಲಿಯಾ (ಅಕ್ಕರೆಗಾವ ಲಿಂಗ?) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪುರಸ್ಕಾರ ₹5,000 ನಗದು, ಸ್ಮರಣಿಗೆ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿದೆ.