‘ಬಿಜೆಪಿಗೆ ರೈತರ ಸಮಸ್ಯೆ ಪರಿಹರಿಸುವುದು ಬೇಕಿಲ್ಲ. ಮಹದಾಯಿ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸುವುದರ ಬಗ್ಗೆ ಆಸಕ್ತಿಯಿಲ್ಲ. ಕೇಂದ್ರ ಸರ್ಕಾರ 2015–16ರಲ್ಲಿ 68 ಲಕ್ಷ ಟನ್, 2016–17ರಲ್ಲಿ 56 ಲಕ್ಷ ಟನ್ ಮತ್ತು 2017–18ರಲ್ಲಿ 27 ಲಕ್ಷ ಟನ್ ತೊಗರಿ ಆಮದು ಮಾಡಿಕೊಂಡು ಬೆಳಗಾರರ ಸಂಕಷ್ಟ ಹೆಚ್ಚಿಸಿದೆ. ಕಬ್ಬು ಬೆಳೆಗಾರರ ಬದುಕು ದುರ್ಬರವಾಗಿದೆ’ ಎಂದು ದೂರಿದರು.