ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಆರ್. ಎಂ ಹೋಲ್ತಿಕೋಟಿ ಪ್ರಸ್ತಾವಿಕವಾಗಿ ಮಾತನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪುರ, ಎಸ್.ಎಫ್. ಸಿದ್ದನಗೌಡ್ರ, ತಹಶೀಲ್ದಾರ್ ಯಲ್ಲಪ್ಪ ಗೊಣ್ಣೆಣ್ಣವರ, ತಾಲ್ಲೂಕು ಪಂಚಾಯಿತಿ ಇಓ ಶಿವಪುತ್ರಪ್ಪ ಮಠಪತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವೈ.ಜಿ ಗದ್ದಿಗೌಡರ, ಸಿಪಿಐ ಪ್ರಭು ಸೂರಿನ, ವಿ.ಎಫ್ ಚುಳಕಿ, ಆರ್.ಎಸ್ ಜಂಬಗಿ, ಐ.ವಿ. ಜವಳಿ, ಚಂದ್ರಶೇಖರ ಚಿಕ್ಕಮಠ, ಬಿ.ಎಫ್ ಉಳಾಗಡ್ಡಿ ಇದ್ದರು.