ಶಾಸಕರಾದ ಕುಸುಮಾ ಶಿವಳ್ಳಿ, ಪ್ರಸಾದ ಅಬ್ಬಯ್ಯ, ಮಾಜಿ ಸಂಸದ ಐ.ಜಿ.ಸನದಿ, ಪಕ್ಷದ ಜಿಲ್ಲಾ ಗ್ರಾಮೀಣ ಘಟಕದ ಅಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹುಸೇನ ಹಳ್ಳೂರ, ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮುಖಂಡರಾದ ಎ.ಎಂ.ಹಿಂಡಸಗೇರಿ, ಸದಾನಂದ ಡಂಗನವರ, ದೀಪಾ ನಾಗರಾಜ ಗೌರಿ, ತಾರಾದೇವಿ ವಾಲಿ, ಶಾಕೀರ ಸನದಿ, ಅಲ್ತಾಫ್ ನವಾಜ್ ಕಿತ್ತೂರ, ದೇವಕಿ ಯೋಗಾನಂದ, ಬಸವರಾಜ ಮಲಕಾರಿ, ಬಸವರಾಜ ಕಿತ್ತೂರ, ಸತೀಶ ತುರಮೂರಿ, ವಿನೋದ ಅಸೂಟಿ, ಮಹೆಮೂದ್ ಕೊಳೂರ ಮತ್ತು ಸಾಗರ ಹಿರೇಮನಿ ಪಾಲ್ಗೊಂಡಿದ್ದರು.