ಕೆಲವರು ಭಂಡಾರ, ಇನ್ನೂ ಕೆಲವರು ಅಂಬೇಡ್ಕರ್, ಬಸವಣ್ಣ ಹೀಗೆ ಆಯಾ ಜಾತಿಗೆ ಅನುಸಾರವಾಗಿ ಮತದಾರರು ನಂಬುವ ಅಥವಾ ಅವರ ಮನೆದೇವರ ಭಾವಚಿತ್ರದ ಮೇಲೆ ಪ್ರಮಾಣ ಮಾಡಿಸಿಕೊಳ್ಳುವ ತಂತ್ರ ಮಾಡಿದರು. ದುಡಿಯಲು ಅಥವಾ ಹೊರ ಊರುಗಳಲ್ಲಿರುವ ಕ್ಷೇತ್ರದ ಮತದಾರರಿಗೆ ಫೋನ್ ಕರೆ ಮಾಡಿ ಭಾನುವಾರ ಬಂದು ಮತ ಚಲಾಯಿಸುವಂತೆ ಮನವೊಲಿಸುತ್ತಿದ್ದಾರೆ.