ಆರೋಗ್ಯ ಇಲಾಖೆ ಅಧಿಕಾರಿ ಭಾಗೀರತಿ ಮಡ್ಲೇರಿ, ಶಿಕ್ಷಣ ಇಲಾಖೆಯ ಬಿ.ಇ.ಒ ವಿದ್ಯಾ ಕುಂದರಗಿ, ಕೃಷಿ ಇಲಾಖಾಧಿಕಾರಿ ಭಾರತಿ ಮೆಣಸಿನಕಾಯಿ, ಭೂಮಾಪನ ಇಲಾಖೆ ಅಧಿಕಾರಿ ಕುಲಕರ್ಣಿ ಇಲಾಖೆ ವರದಿ ಮಂಡಿಸಿದರು. ಗ್ರಾಮ ಪಂಚಾಯ್ತಿ ಸದಸ್ಯ ಯಲ್ಲಪ್ಪ ಬಾರಕೇರ, ವಿಠ್ಠಲ ಘಾಟಗೆ, ಗುರುನಾಥ ಹೊನ್ನಿಹಳ್ಳಿ, ದೇವಪ್ಪ ಕಾಳಿ, ಇಬ್ರಾಹಿಂ ನದಾಫ, ಮುತ್ತಪ್ಪ ಕಟಗಿ, ಹನಂತಪ್ಪ ಗರಡ್ಡಿ ಇದ್ದರು.