ಬಳಿಕ ರೆ. ಉತ್ತಂಗಿ ಚನ್ನಪ್ಪ, ವೀರರಾಣಿ ಕಿತ್ತೂರು ಚನ್ನಮ್ಮ, ಜಿ.ಪಿ.ರಾಜರತ್ನಂ, ಚಿತ್ರ ಕಲಾವಿದ ಡಿ.ವಿ. ಹಾಲಭಾವಿ, ಫ.ಗು. ಹಳಕಟ್ಟಿ, ಕುಂಚ ಬ್ರಹ್ಮ ಡಾ.ಎಂ.ವಿ.ಮಿಣಜಗಿ, ಸರ್ವಜ್ಞ, ಶಿಂಪಿ ಲಿಂಗಣ್ಣ, ಮಲ್ಲಿಕಾರ್ಜುನ ಮನ್ಸೂರ, ಡಾ. ಡಿ.ಎಸ್. ಕರ್ಕಿ, ಗಂಗೂಬಾಯಿ ಹಾನಗಲ್, ಚನ್ನವೀರ ಕಣವಿ, ಸರ್ ಸಿದ್ದಪ್ಪ ಕಂಬಳಿ, ಹರ್ಡೇಕರ್ ಮಂಜಪ್ಪ, ಭೀಮಸೇನ್ ಜೋಶಿ, ಗಳಗನಾಥ, ಪಾಟೀಲ ಪುಟ್ಟಪ್ಪ ಹೀಗೆ ಅನೇಕರ ಮಾಹಿತಿ ಹೊತ್ತಿಗೆಯಲ್ಲಿದೆ.